ವಿದ್ವಾನ್ ಜಗದೀಶಶರ್ಮಾ ಸಂಪ

  • ಲೇಖಕ
  • ಪ್ರವಚನಕಾರ
  • ಸಂಸ್ಕೃತಿ ಪ್ರಸಾರಕ

ವಿರಚಿತ ಕೃತಿಗಳು:

  • ಸ್ಫೂರ್ತಿ ರಾಮಾಯಣ-2, ಅಯೋಧ್ಯಾ ಕಾಂಡ
  • ಮಹಾಭಾರತ ಅನ್ವೇಷಣೆ
  • ಪೌರಾಣಿಕ ಕಥಾಗುಚ್ಛ
  • ಧರ್ಮ
  • ಚಾಣಕ್ಯ
  • ಆತ್ಮಗುಣ
  • ಯಕ್ಷಪ್ರಶ್ನೆ
  • ಕಲಿಸದೇ ಕಲಿಸುವ 24 ಗುರುಗಳು
  • ಭಗವದ್ಗೀತೆ
  • ದಶಕಂಠ ರಾವಣ
  • ಸ್ಫೂರ್ತಿ ರಾಮಾಯಣ-೧, ಬಾಲಕಾಂಡ
  • ಕಥೆ ಬೇಕೇನ್ರೀ ಕಥೆ?
  • ಮಹಾಭಾರತದ ನೈಜ ನಾಯಕ – ವಿದುರ
  • ಭೀಷ್ಮ ಹೇಳಿದ ಮ್ಯಾನೇಜ್’ಮೆಂಟ್ ಕಥೆಗಳು
  • ಪದಪಥ
  • ಕಥೆಯೆಲ್ಲ ಜೀವನ
  • ಹೂಬಾಣ
  • ಮಹಾಭಾರತ ಹೇಳಿಯೂ ಹೇಳದ್ದು
  • ಕಥಾಸರಸಿ
  • ಅಂದಿಗಷ್ಟು ಇಂದಿಗಿಷ್ಟು
  • ಚುರುಕು-ಚಾವಡಿ
  • ಮಹಾನಂದಿ (ಕನ್ನಡ & ಇಂಗ್ಲಿಷ್)
  • ಸಂತತ್ರಿವಿಕ್ರಮ
  • ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ
  • ಸಂಪನಿನಾದ
  • ದಿವ್ಯಜೀವನ
  • ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್’ನ ‘ಮಹಾಭಾರತದ ರಹಸ್ಯಗಳು’, ನಡೆಸಿಕೊಡುತ್ತಿರುವ ಸುಪ್ರಸಿದ್ಧ ಕಾರ್ಯಕ್ರಮ.
  • ಪಬ್ಲಿಕ್ ಮೂವೀಸ್’ನ ‘ಜ್ಞಾನಜ್ಯೋತಿ’ ನಡೆಸಿಕೊಟ್ಟ ಸುಪ್ರಸಿದ್ಧ ಕಾರ್ಯಕ್ರಮ.
  • ಅಸಂಖ್ಯ ಉಪನ್ಯಾಸಗಳು, ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆಗಳು.
  • ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಆಂದೋಲನಗಳ ಆಯೋಜನೆಯಲ್ಲಿ ಭಾಗಿ.
  • ಸಂಸ್ಕೃತಿಯನ್ನು ಪರಿಚಯಿಸುವ, ನೈತಿಕಮೌಲ್ಯಗಳನ್ನು ಉದ್ದೀಪಿಸುವ ನೂರಾರು ಶಿಬಿರಗಳ ಆಯೋಜನೆ.
  • ಕನ್ನಡಪ್ರಭ ಪತ್ರಿಕೆಯಲ್ಲಿ ‘ಹೂಬಾಣ’ ಅಂಕಣ ಪ್ರಕಟ.
  • ಹೊಸದಿಗಂತ ಪತ್ರಿಕೆಯಲ್ಲಿ ‘ಕಥಾಸರಿತ್ಸಾಗರ’ ಮತ್ತು ‘ಪದಪಥ’ ಅಂಕಣ ಪ್ರಕಟ.
  • ನಾಡಿನ ಅನೇಕ ಪತ್ರಿಕೆಗಳಲ್ಲಿ, ಸ್ಮರಣಸಂಚಿಕೆಗಳಲ್ಲಿ ಸಾವಿರಾರು ಲೇಖನಗಳು ಪ್ರಕಟ.
  • ಧರ್ಮಭಾರತೀ ಮತ್ತು ತ್ರಿವಿಕ್ರಮ ಮಾಸಪತ್ರಿಕೆಗಳ ಪೂರ್ವ ಸಂಪಾದಕ.
  • ಅನೇಕ ಸ್ಮರಣಸಂಚಿಕೆಗಳಿಗೆ ಸಂಪಾದಕ, ಮಾರ್ಗದರ್ಶಕ, ಗೌರವಸಲಹೆಗಾರ.
  • 500ಕ್ಕೂ ಹೆಚ್ಚು ಪುಸ್ತಕಗಳ ಪ್ರಕಾಶನದ ಹೊಣೆ ನಿರ್ವಹಣೆ.