ಯಕ್ಷಪ್ರಶ್ನೆ
ಯಕ್ಷಪ್ರಶ್ನೆ ಮಹಾಭಾರತದ ವನಪರ್ವದಲ್ಲಿ ಅಂತ್ಯದಲ್ಲಿ ಬರುವ ರೋಮಾಂಚಕಾರಿ ಘಟ್ಟ. ಯಕ್ಷನ ಪಶ್ನೆಗೆ ಉತ್ತರಿಸದೇ ಸರೋವರದ ತಟದಲ್ಲಿ ನೀರು ಕುಡಿದು ಸತ್ತು ಬಿದ್ದ ನಾಲ್ವರು ತಮ್ಮಂದಿರನ್ನು ಧರ್ಮರಾಜ ಉತ್ತರಿಸಿ ಬದುಕಿಸಿಕೊಂಡ ಸಂದರ್ಭ.
ಯಕ್ಷಪ್ರಶ್ನೆ ಮಹಾಭಾರತದ ವನಪರ್ವದಲ್ಲಿ ಅಂತ್ಯದಲ್ಲಿ ಬರುವ ರೋಮಾಂಚಕಾರಿ ಘಟ್ಟ. ಯಕ್ಷನ ಪಶ್ನೆಗೆ ಉತ್ತರಿಸದೇ ಸರೋವರದ ತಟದಲ್ಲಿ ನೀರು ಕುಡಿದು ಸತ್ತು ಬಿದ್ದ ನಾಲ್ವರು ತಮ್ಮಂದಿರನ್ನು ಧರ್ಮರಾಜ ಉತ್ತರಿಸಿ ಬದುಕಿಸಿಕೊಂಡ ಸಂದರ್ಭ.