ಶ್ರೀತೋಟಕಾಚಾರ್ಯ / Shree totakaacharya

ಶ್ರೀತೋಟಕಾಚಾರ್ಯ / Shree totakaacharya

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

 

ಶಂಕರಾಚಾರ್ಯರ ನೇರ ಶಿಷ್ಯರಲ್ಲೊಬ್ಬರಾದ ತೋಟಕಾಚಾರ್ಯರ ಬಗ್ಗೆ ಕೆಲವು ಮಾಹಿತಿಗಳನ್ನಾಧರಿಸಿ ಅವರ ಬದುಕು, ಬರಹಗಳ ಬಗ್ಗೆ ವಿದ್ವಾನ್ ನರಸಿಂಹ ಭಟ್ ಅವರು ಈ ಪುಸ್ತಕದಲ್ಲಿ ಅತ್ಯಂತ ಸರಳವಾಗಿ ಕಟ್ಟಿಕೊಟ್ಟಿದ್ದಾರೆ.

ಅವರ ತೋಟಕಾಷ್ಟಕ ಅದ್ವೈತ ದರ್ಶನವನ್ನು ಮಾಡಿಸುವ ಕೃತಿಯೆಂದು ಶ್ಲೋಕಗಳ ವಿವರಣೆಯನ್ನು ಗುರುತಿಸಲಾಗಿದೆ.

ತೋಟಕಾಚಾರ್ಯರ ಇನ್ನೊಂದು ಕೃತಿ ‘ಶ್ರುತಿಸಾರಸಮುದ್ಧರಣ’. ವೇದಾಂತ ವಿಷಯವನ್ನು ಕಾವ್ಯಮಯವಾಗಿ ಹೇಳಿದ ಕೃತಿ. ಈ ಗ್ರಂಥವನ್ನು ಓದಲು ಯಾವ ಶಾಸ್ತ್ರದ ಪರಿಣಿತಿ ಬೇಕಿಲ್ಲ, ಸಂಸ್ಕೃತ ಭಾಷೆಯ ಆಳವಾದ ಜ್ಞಾನ ಬೇಕಿಲ್ಲ. ಕೇವಲ ವೇದಾಂತದ ಅಭಿರುಚಿಯಿದ್ದರೆ ಸಾಕು ಎನ್ನುವುದನ್ನು ತಮ್ಮ ವಿದ್ವತ್ಪೂರ್ಣ ಬರಹದಿಂದ ವಿಶದಪಡಿಸಿದ್ದಾರೆ.

ವಿದ್ಯಾಭರತನಹಳ್ಳಿ

Leave a Reply

Your email address will not be published. Required fields are marked *